ದಿನಾಂಕ 13-12-2014 ಶನಿವಾರ
ಸ್ಪಂದನ(ರಿ) ಬೆಳಲಕಟ್ಟೆ ಕಲಾತಂಡ ಅಭಿನಯದ ಡಾ. ಚಂದ್ರಶೇಖರ ಕಂಬಾರರ ಕಾದಂಬರಿ ಆಧರಿತ ನಾಟಕ 'ಜೀಕೆ ಮಾಸ್ತರರ ಪ್ರಣಯ ಪ್ರಸಂಗ'
ನಿರ್ದೇಶನ: ಅಜಯ್ ಗೌಡ ನೀನಾಸಂ
ಸ್ಥಳ: ಸುವರ್ಣ ಸಂಸ್ಕ್ರತಿ ಭವನ, ಶಿವಮೊಗ್ಗ. ಸಂಜೆ 6.30ಕ್ಕೆ
ಪ್ರವೇಶ ಉಚಿತ
ಹೊಂಗಿರಣ(ರಿ) ಶಿವಮೊಗ್ಗ ಅರ್ಪಿಸುವ ಕಲಾ ಗಂಗೋತ್ರಿ, ಬೆಂಗಳೂರು ಕಲಾತಂಡ ಅಭಿನಯದ "ಮೈಸೂರು ಮಲ್ಲಿಗೆ"
ದಿನಾಂಕ: 14-12-2014 ಭಾನುವಾರ
ಸ್ಥಳ: ಸುವರ್ಣ ಸಂಸ್ಕ್ರತಿ ಭವನ, ಶಿವಮೊಗ್ಗ. ಸಂಜೆ 6.30ಕ್ಕೆ
ಟಿಕೆಟ್ ದರ- 30/- ಮಾತ್ರ

No comments:
Post a Comment